Sat. Apr 19th, 2025

ಶಾಸಕ ಕೆ ಹರೀಶ್ ಗೌಡರಿಗೆ ಜನ್ಮಜನದ ಶುಭ ಕೋರಿದ ಅಭಿಮಾನಿಗಳು

Share this with Friends

ಮೈಸೂರು,ಆ.5: ಚಾಮರಾಜ ಕ್ಷೇತ್ರದ ಶಾಸಕ ಕೆ ಹರೀಶ್ ಗೌಡರ ಜನ್ಮಜನ ಇಂದು,ಹಾಗಾಗಿ ಅವರ ಅಭಿಮಾನಿಗಳು ಶುಭ‌ ಕೋರಿದ್ದಾರೆ.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಹರೀಶ್ ಗೌಡರನ್ನು ಭೇಟಿಯಾಗಿ ಅವರನ್ನು ಗೌರವಿಸಿ ಸನ್ಮಾನಿಸಿ,ಜನ್ಮದಿನದ‌ ಶುಭ ಹಾರಿಸಿದರು.

ಸಂಘದ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್, ಗೌರವಾಧ್ಯಕ್ಷ ಶಿವೇಗೌಡ,ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಶಿವಲಿಂಗಯ್ಯ, ಲತಾ ರಂಗನಾಥ್, ನಜರ್ ಬಾದ್ ನಟರಾಜ್ ಮತ್ತಿತರರು ಈ ವೇಳೆ ಹಾಜರಿದ್ದರು.


Share this with Friends

Related Post